Wednesday, September 25, 2024
spot_img

ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿವಮೊಗ್ಗ

*ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿವಮೊಗ್ಗ*
ಇದೇ ಮೇ 21ರಂದು ವೀರ ಹುತಾತ್ಮ ಹರ್ಷ ಹಿಂದೂವಿನ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.

ದಿನಾಂಕ – 21/05/2023ರ ಭಾನುವಾರ
ಸಮಯ – ಬೆಳಿಗ್ಗೆ 10 ಗಂಟೆಗೆ
ಸ್ಥಳ – ಶ್ರೀ ಜಾನಕೀ ರಾಮ ಮಂದಿರ, ಕುಂಬಾರ ಬೀದಿ, ಸೀಗೇಹಟ್ಟಿ, ಶಿವಮೊಗ್ಗ.

” ಬನ್ನಿ ಹಿಂದೂ ಬಾಂಧವರೇ ರಕ್ತದಾನ ಮಾಡುವ ಮೂಲಕ ವೀರ ಹುತಾತ್ಮನನ್ನು ಸ್ಮರಿಸೋಣ”.

Related Articles

Stay Connected

0FansLike
3,912FollowersFollow
0SubscribersSubscribe

Latest Articles