*ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿವಮೊಗ್ಗ*
ಇದೇ ಮೇ 21ರಂದು ವೀರ ಹುತಾತ್ಮ ಹರ್ಷ ಹಿಂದೂವಿನ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
ದಿನಾಂಕ – 21/05/2023ರ ಭಾನುವಾರ
ಸಮಯ – ಬೆಳಿಗ್ಗೆ 10 ಗಂಟೆಗೆ
ಸ್ಥಳ – ಶ್ರೀ ಜಾನಕೀ ರಾಮ ಮಂದಿರ, ಕುಂಬಾರ ಬೀದಿ, ಸೀಗೇಹಟ್ಟಿ, ಶಿವಮೊಗ್ಗ.
” ಬನ್ನಿ ಹಿಂದೂ ಬಾಂಧವರೇ ರಕ್ತದಾನ ಮಾಡುವ ಮೂಲಕ ವೀರ ಹುತಾತ್ಮನನ್ನು ಸ್ಮರಿಸೋಣ”.