Wednesday, September 25, 2024
spot_img

ಸಾತ್ವಿಕ ನುಡಿ ವಿಶೇಷ ಸಂಚಿಕೆಗೆ ಶುಭಕೋರಿದ ಬಿ.ಎಸ್. ಯಡಿಯೂರಪ್ಪ

ಶಿವಮೊಗ್ಗ: ನಿಕಟಪೂರ್ವ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ 80ನೇ ಹುಟ್ಟುಹಬ್ಬದ ನಿಮಿತ್ತ ಹೊರತಂದಿದ್ದ ‘ಸಾತ್ವಿಕ ನುಡಿ’ ಪತ್ರಿಕೆಯ ‘ಶಿಕಾರಿಪುರದ ಕೆಂದಾವರೆ – ಯುಗಪ್ರವರ್ತಕ ನಾಯಕ’ ವಿಶೇಷ ಸಂಚಿಕೆಯನ್ನು ಇಂದು ಬಿ.ಎಸ್.ವೈ. ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಪತ್ರಿಕೆಯ ಸಂಪಾದಕ ಸತೀಶ್ ಮುಂಚೆಮನೆ ಅವರಿಗೆ ಶುಭ ಕೋರಿದ ಬಿ.ಎಸ್. ಯಡಿಯೂರಪ್ಪನವರು, ಪತ್ರಿಕೆ ಜಿಲ್ಲೆಯಲ್ಲಿ ಪ್ರಬುದ್ಧವಾಗಿ ಬೆಳೆಯಲಿ ಎಂದು ಹಾರೈಸಿದರು.

Related Articles

Stay Connected

0FansLike
3,912FollowersFollow
0SubscribersSubscribe

Latest Articles