Wednesday, September 25, 2024
spot_img

ಕಳಪೆ ಕಾಮಗಾರಿ ಚರಂಡಿ ಸ್ಲಾಬ್ ಗೆ ಒಂದು ಸಾವು!?

ಶಿವಮೊಗ್ಗ ವಿನೋಬಾ  ನಗರದ ವೀರಣ್ಣ ಲೇಔಟ್ ರೈಲ್ವೆ ಹಳಿ ಹತ್ತಿರ ಸುಮಾರು 50 ವರ್ಷದ ಬೊಮ್ಮನಕಟ್ಟೆಯ ಸೀ ಬ್ಲಾಕ್ ನ  ಮುತ್ತಣ್ಣ ಎಂಬುವವರು ಮೂತ್ರ ವಿಸರ್ಜನೆಗೆಂದು ಚರಂಡಿ ದಾಟಲು  ಸ್ಲಾಬ್ ಮೇಲೆ ಕಾಲಿಟ್ಟಿದ್ದು

  ಕಳಪೆ ಕಾಮಗಾರಿಯ ಸ್ಲಾಬ್ ಕಳಚಿ ಮೈ ಮೇಲೆ ಬಿದ್ದಿರುವುದರಿಂದ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ,
ಸ್ಥಳಕ್ಕೆ ವಿನೋಬನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿದ್ದು ಹೆಚ್ಚಿನ ಮಾಹಿತಿ ಬರಬೇಕಾಗಿದೆ.

Related Articles

Stay Connected

0FansLike
3,912FollowersFollow
0SubscribersSubscribe

Latest Articles