Wednesday, September 25, 2024
spot_img

ಸಾಗರದ ಪತ್ರಿಕ ಸಂಪಾದಕರು ನೇಣಿಗೆ ಶರಣು

ಮಲೆನಾಡು ಮಲ್ಲಿಗೆ ಪತ್ರಿಕೆಯ ಸುದ್ದಿ ಸಂಪಾದಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಹಾಗೂ ಈ ಹಿಂದೆ ಕರ್ನಾಟಕ ರಾಜ್ಯದ ಕೆಲವೇ ಮುದ್ರಣಾಲಯಗಳ ಸಾಲಿನಲ್ಲಿ ನಿಲ್ಲುತ್ತಿದ್ದ ಸಾಗರ ಮುದ್ರಣದ ಮಾಲೀಕರಾಗಿದ್ದ *ಅತ್ರಿ ಪಿ.* ನೇಣಿಗೆ ಶರಣಾಗಿದ್ದಾರೆ.

ಅವರಿಗೆ 55 ವರ್ಷ ವಯಸ್ಸಾಗಿತ್ತು. ಓರ್ವ ಮಗನೊಂದಿಗೆ ನಗುತ್ತಲೇ ಜೀವನ ನಡೆಸುತ್ತಿದ್ದ ವ್ಯಕ್ತಿ ಈ ರೀತಿ ಆತ್ಮಹತ್ಯೆಗೆ ಯತ್ನಿಸಿರುವುದು ಏಕೆಂಬುದೇ ತಿಳಿಯದಾಗಿದೆ.

Related Articles

Stay Connected

0FansLike
3,912FollowersFollow
0SubscribersSubscribe

Latest Articles